Créditos
ARTISTAS INTÉRPRETES
S. P. Balasubrahmanyam
Intérprete
B. K. Chandru
Voz principal
COMPOSICIÓN Y LETRA
Smt. Jayashree Aravind
Autoría
B. K. Chandru
Composición
PRODUCCIÓN E INGENIERÍA
Aananda Audio Video
Producción
Letra
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ
ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ
ಚಂಡ ಮುಂಡ ಅಸುರರನ್ನು ಕೊಂದವಳೇ ತಾಯಿ
ತಲೆಬಾಗಿ ಬೇಡಲು ಸ್ಥಿರವಾಗಿ ಪೊರೆದವಳೇ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ
ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ
ದುಷ್ಟರನ್ನು ದಮನಿಸಿ, ಶಿಷ್ಟರನ್ನು ಪೊರೆದವಳೇ
ಕಷ್ಟದಲ್ಲಿ ಕಾಯುವಂತಹ ತಾಯೇ, ಚಾಮುಂಡಿಯೇ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
Written by: B. K. Chandru, Smt. Jayashree Aravind