Créditos

INTERPRETAÇÃO
S. P. Balasubrahmanyam
S. P. Balasubrahmanyam
Interpretação
B. K. Chandru
B. K. Chandru
Vocais principais
COMPOSIÇÃO E LETRA
Smt. Jayashree Aravind
Smt. Jayashree Aravind
Composição
B. K. Chandru
B. K. Chandru
Composição
PRODUÇÃO E ENGENHARIA
Aananda Audio Video
Aananda Audio Video
Produção

Letra

ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ
ಮೈಸೂರ ತಾಯೇ, ನೀ ಮಾತಾಯಿ ಕಾಯೇ
ಮಹಿಷನ್ನ ಕೊಂದಂತಹ ಚಾಮುಂಡಿಯೇ
ಚಂಡ ಮುಂಡ ಅಸುರರನ್ನು ಕೊಂದವಳೇ ತಾಯಿ
ತಲೆಬಾಗಿ ಬೇಡಲು ಸ್ಥಿರವಾಗಿ ಪೊರೆದವಳೇ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ
ಗರ್ವದಲ್ಲಿ ಉಬ್ಬಿದ್ದ ರಕ್ಕಸನ ಕೊಂದು
ಸರ್ವರನು ಕಾಯ್ದಂತಹ ಚಾಮುಂಡಿಯೇ
ದುಷ್ಟರನ್ನು ದಮನಿಸಿ, ಶಿಷ್ಟರನ್ನು ಪೊರೆದವಳೇ
ಕಷ್ಟದಲ್ಲಿ ಕಾಯುವಂತಹ ತಾಯೇ, ಚಾಮುಂಡಿಯೇ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಚಾಮುಂಡಿ ತಾಯೇ, ನೀನು ಬೆಟ್ಟವೇರಿ ನೆಲೆಸಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
ಶರಣು ಎಂದ ಭಕ್ತರನು ಬಳಿಗೆ ಕರೆದು ಸಲಹಿದೆ
Written by: B. K. Chandru, Smt. Jayashree Aravind
instagramSharePathic_arrow_out

Loading...